Wednesday, February 20, 2008

ಒಂದು ಯೋಚನೆ!


ಕನ್ನಡವನ್ನು ಬರೆದು ತುಂಬ ವರುಷವದಾರು ಈ ನನ್ನ ಪ್ರಯತ್ನ ವ್ಯರ್ಥವಲ್ಲ. ನನ್ನ ಅನಿಸಿಕೆಯನ್ನು ಬರೆಯಲು ಬಹಳ ಯೂಚನೆಗಳಿದೆ ಆದರೆ ಅದನ್ನು ಸ್ಪಷ್ಟವಾಗಿ ಬರೆಯಲು ಶಬ್ದಗಳಿಲ್ಲ್.
ನಾವು ನಮ್ಮ ಜೀವನವನ್ನು ಕೆಲಸಕ್ಕೆ ಅರ್ಪಿಸುತ್ತೇವೆ. ಆದರೆ ಆ ಕೆಲಸದಿಂದ ಸಂತೋಷವಾಗಿ ಬಳುವುದಿಲ್ಲ.ಮನುಷ್ಯನಿಗೆ ಊಟ,ಜಲ,ಗಾಳಿ ಎಷ್ಟು ಅಗತ್ಯವೋ ಅಷ್ಟೆ ಅಗತ್ಯ ಸಂತೋಷ.
ಪ್ರತಿ ದಿನ ನಿಮ್ಮ ಜೀವನದಲ್ಲಿ ೫ ನಿಮಿಷ ನಿಮಗಾಗಿ ಬಾಳಿ , ಜೀವನ ಸಂತಸದಿಂದ ಬಾಳಬಹುದು!

3 comments:

Unknown said...

Isnt that a cat?

Shree said...

wah! wah! Kannada with spelling mistakes and all..:) ..

Kumu said...

@ Apurv: Where ??? what ????

@ Shree : this is the best the Web and my patience can do ;)